ಪೋಸ್ಟ್‌ಗಳು

ಆಗಸ್ಟ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂಪ್ರದಾಯದಲ್ಲಿ ವಿನ್ಯಾಸ; ಭಾರತೀಯ ಕೈಮಗ್ಗದ ವಿಶೇಷ

ಇಮೇಜ್
ಇಳಕಲ್ ಸೀರೆ ಉಟ್ಕೊೊಂಡು, ಮೊಣಕಾಲ್ ಗಂಟ ಎತ್ಕೊೊಂಡು, ಏರಿ ಮೇಲೆ ಎರಿ ಬಂದ್ಲು ನಾರಿ... ಬುತ್ತಿಿ ತುಂಬ ಪ್ರೀತಿ ತಂದ್ಲು ಗೌರಿ... ಮಲ್ಲಿಗೆ ಈ ಮಲ್ಲಿಗೆ, ಆಹಾ ಮೈಸೂರು ಮಲ್ಲಿಗೆ.. ಈ ಹಾಡು ಕೇಳಿದಾಗಲೆಲ್ಲ ನೆನಪಾಗುವುದು ಭಾರತೀಯ ಕೈಮಗ್ಗ. ಲಂಡನ್‌ನಲ್ಲಿ ಕೈ ಮಗ್ಗದ ಮಾತೆಲ್ಲಿಂದ ಎಂದುಕೊಂಡು ಸುಮ್ಮನಿದ್ದೆೆವು. ಆದರೆ ಈಗ ಎಲ್ಲಿ ನೋಡಿದರಲ್ಲಿ ಕೈಮಗ್ಗದ್ದೇ ಚರ್ಚೆ.  ಭಾರತೀಯ ಕೈಮಗ್ಗಕ್ಕೆೆ ಇರುವ ವೈಶಿಷ್ಟ್ಯವೇ ಅದು. ಕೈಮಗ್ಗ ಭಾರತ ಸಂಪ್ರದಾಯದ ಹೆಮ್ಮೆೆ ಮತ್ತು ಅದರ ಸಾಂಸ್ಕೃತಿಕ ವೈಭವದ ಅಭಿವ್ಯಕ್ತಿಿಯಾಗಿದೆ. ವಾಸ್ತವವಾಗಿ, ಕೈಮಗ್ಗ ಕ್ಷೇತ್ರವು ಪ್ರಾಾಚೀನ ಕಾಲದಿಂದಲೂ ಮಹತ್ವವನ್ನು ಪಡೆಯುತ್ತಲೇ ಇದೆ. ಭಾರತೀಯ ಕೈಮಗ್ಗದ ಮೂಲ ಅರ್ಥವೆಂದರೆ ಸಂಪ್ರದಾಯಗಳನ್ನು ಹಾಗೇ ಇಟ್ಟುಕೊಂಡು ವಿನ್ಯಾಾಸಗಳನ್ನು ರಚಿಸುವುದು. ಇದೇ ಕಾರಣಕ್ಕೆೆ  ಈ ವಲಯವು ಯಾವಾಗಲೂ ಬೇಡಿಕೆಯಲ್ಲಿದೆ.  ಹಿಂದಿನ ಕಾಲದಲ್ಲಿ ನೇಕಾರರು, ಕಸೂತಿ ಮತ್ತು ಮುದ್ರಕರು  ತಮ್ಮ ಕೌಶಲದಿಂದ ಕೈಯಾರೆ ಅದ್ಭುತಗಳನ್ನು ಮಾಡುತ್ತಿಿದ್ದರು. ಆದರೆ, ಈ ವಲಯವು ಅಭಿವೃದ್ಧಿಿಯ ಕಾರ್ಯಗಳನ್ನು ಸರಳಗೊಳಿಸುವ ಉದ್ದೇಶದಿಂದ ವಿವಿಧ ಯಂತ್ರಗಳಿಗೆ ಜನ್ಮ ನೀಡಿದೆ. ಪ್ರಾಾಚೀನ ಕಾಲದಿಂದ ಇಲ್ಲಿಯವರೆಗೆ, ಭಾರತೀಯ ಕೈಮಗ್ಗವು ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿಿನಲ್ಲಿ ಸ್ಥಿಿರವಾಗಿ ಪ್ರಯಾಣಿಸಿದೆ. ವಿಶ್ವದ ಎರಡನೇ ಅತಿದೊಡ್ಡ ವಲಯವಾಗಿದ್ದು, ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚು ಜನರಿಗೆ ವ

ಸುವರ್ಣ ವರ್ಷದ ನೆನಪು ಅಮೃತ ಘಳಿಗೆಯಲ್ಲಿ

ಇಮೇಜ್
  ये शुभ दिन है हम सबका लहरा लो तिरंगा प्यारा ನಮ್ಮ ದೇಶದ ಸ್ವತಂತ್ರ ಹೋರಾಟದ ಇತಿಹಾಸ ನಮ್ಮ ಪಠ್ಯದಲ್ಲಿ ಹಾಗು ಸಿನೆಮಾಗಳಲ್ಲಿ ನೋಡಿದ್ದೇವೆ. ನಮ್ಮ ಸ್ವತಂತ್ರ ಹೋರಾಟದ ಕಥೆಗಳು ನಮ್ಮನ್ನು ಭಾವುಕರನ್ನಾಗಿಸುವುದರ ಜೊತೆಗೆ ನಮ್ಮಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ. ಆದರೆ ಭಾರತ ಈಗೆ ಪ್ರಪಂಚವನ್ನೇ ಎದುರಿಸಿ ಎಲ್ಲ ಕ್ಷೇತ್ರದಲ್ಲೂ ಬೃಹದ್ಸಾಧನೆ ಮಾಡುತ್ತಲೇಯಿದೆ. ಆಗಸ್ಟ್ ೧೫ ಹತ್ತಿರ ಬಂದಂತೆ ನಮ್ಮಲಿ ದೇಶ ಪ್ರೇಮ ಹೆಚ್ಚಾಗಿ ಹುಚ್ಚಾಗುತ್ತೇವೆ. ಆದರೆ ಈ ಬಾರಿ ''ಹರ್ ಘರ್ ತಿರಂಗ'' ಅಭಿಯಾನ ಒಂದು ವಿಶೇಷ ವಿಚಿತ್ರ ಭಾವನೆ ನಮ್ಮೆಲ್ಲರ ಮನದಲ್ಲಿ ಮೂಡಿಸುತು. ಎಲ್ಲರು ಹೋರಾಡಿದ ಭಾರತೀಯರೆಂಬ ಹೆಮ್ಮ ಸಹಜವಾಗಿಯೇ ಮೂಡಿತು. ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲವಾದರೂ ಅದರ ಶಾಲೆಯ ಆಚರಣೆಯ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಅಂತ ಹೆಮ್ಮೆಯಿಂದೆ ಹೇಳಿಕೊಳ್ಳುತ್ತೇನೆ. ''ಏ ಮೇರೇ ವತನ್ ಕೆ ಲೋಗೋ ಝರ ಆಂಖ ಮೇ ಭರಲೋ ಪಾನಿ'' ಈಹಾಡು ನಾನು ಮೊದಲ ಬಾರಿಗೆ ಯಾವಾಗ ಕೇಳಿದ್ದೇನೋ ಗೊತ್ತಿಲ್ಲ ಆದರೆ ಎಂಟನೆಯ ತರಗತಿಯಲ್ಲಿ ಸ್ವಾತಂತ್ರ ದಿನದ ಅಂಗವಾಗಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನಮ್ಮ ಶಾಲೆ ಆಯ್ಕೆ ಆಗಿದ್ದು ಒಂದು ದೊಡ್ಡ ಸುದ್ದಿ. ಈ ಕಾರ್ಯಕ್ರಮ ನಮ್ಮ ಶಾಲೆಯ ಕ್ರೀಡಾ ಮೈದಾನದಲ್ಲ! ಮೈಸೂರಿನ ಪ್ರತಿಷ್ಠಿತ ಬನ್ನಿ ಮಂಟಪದಲ್ಲಿ. ಏಕೆಂದರೆ ಆ ವರ್ಷ ಸ್ವಾತಂತ್ರ ಸಿಕ್ಕ ಸುವರ್ಣ ವರುಷ ಅಂದರೆ 1997. ಮ

''ಹಾರುವ ಆಸೆ ಇದ್ದರೇ ಗಾಳಿ , ರೆಕ್ಕೆ ಎಲ್ಲವನ್ನು ನಾವೇ ಸೃಷ್ಟಿಸಬೇಕು "

ಇಮೇಜ್
  "ಗಾಳಿ ಬಂದಾಗ ತೂರಿಕೊ" ಅನ್ನುವ ಗಾದೆಗೆ ಹೊಸ ಅರ್ಥ ಕಲ್ಪಿಸಿದರೆ -" ಹಾರುವ ಆಸೆ ಇದ್ದರೇ ಗಾಳಿ , ರೆಕ್ಕೆ ಎಲ್ಲವನ್ನು ನಾವೇ ಸೃಷ್ಟಿಸಬೇಕು ". ಅವಕಾಶಗಳಿಗೆ ಕಾಯದೆ ನಾವೇ ಅವಕಾಶಗಳನ್ನು ಸೃಷ್ಟಿಸಿದರೆ ?